Saturday, May 23, 2009

ಅರ್ಕಾವತಿ- ಏಕೀ ದುರ್ಗತಿ?

ಕಂಡ ಕಂಡಲ್ಲೆಲ್ಲಾ ಮನೆಯ ಮಾಡಿ, ನದಿಯನ್ನೇ ಅಂಜಿಸಿದೊಡೆಂತಯ್ಯ

ಬೆಂಗಳೂರಿನ ಜೀವನದಿ, ನಿನಗೇಕೆ ಬಂತು ಈ ದುರ್ವಿಧಿ?

ಒತ್ತುವರಿ ಕಾಟಕ್ಕೆ ಇದೇನಿದು, ನದಿಯೊಂದು ಓಡಿದೆ?!

ಅರ್ಕಾವತಿ-
ಏಕೀ ದುರ್ಗತಿ?

ಸ್ನೇಹಿತರೇ...
ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅರ್ಕಾವತಿ ನದಿ ಕುರಿತ ಸರಣಿ ಲೇಖನ 25 ಮೇ 2009 ಪ್ರಾರಂಭ.
ಲೇಖನ ಓದಿ, ದಯವಿಟ್ಟು ತನ್ನ ಅಭಿಪ್ರಾಯ ತಿಳಿಸಿ.

No comments:

Post a Comment