Friday, July 10, 2009

ಡಿಡಿಯಲ್ಲಿ ಎಲ್‌ಡಿಎಯೊಂದಿಗೆ ಸಂವಾದ

ಆತ್ಮೀಯ ಸ್ನೇಹಿತರೇ,
ಕೆರೆಗಳ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಶ್ರೀ ವೇದಾಂತ್‌ ಅವರೊಂದಿಗೆ ಕೆರೆಗಳ ಕುರಿತ ಒಂದು ಸಂವಾದದಲ್ಲಿ ನಾನು ಭಾಗವಹಿಸಿದ್ದೇನೆ. ಈ ಕಾರ್ಯಕ್ರಮ ಬೆಂಗಳೂರು ದೂರದರ್ಶನ ಚಂದನದಲ್ಲಿ ಜುಲೈ 12ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ವೀಕ್ಷಿಸಿ, ತಮ್ಮ ಅಭಿಪ್ರಾಯ ತಿಳಿಸಿ.
ತಮ್ಮ ವಿಶ್ವಾಸಿ
ಕೆರೆ ಮಂಜು

No comments:

Post a Comment